ಗುರುವಾರ, ಜುಲೈ 6, 2017

ಸಂಪಿಗೆ ಕವಿತೆಗಳು... 

 ವಿಜಯಭಾಸ್ಕರ 


ಆವತ್ತು ಚುಚ್ಚಿದ್ದು
ಕಣ್ಣು ರೆಪ್ಪೆ
ಜಾರಿ ಹೊದ ಹನಿ
ಮಾಗಿದ ಹೃದಯ
ನಕಲು ಪ್ರೀತಿ
ಬಿಂಬ ನೋಟ
ಆವತ್ತು ಅತ್ತಿದ್ದೆ.
ನೀ ಬಿಟ್ಟೆ ಎಂದು ಅಲ್ಲ.ಒಲವು ಸತ್ತೊಯಿತು ಅಂಥ. !


ಮತ್ತೆ ....
ಮತ್ತೆ.
ಸರಿದಿದೆ ಸಮಯ
ಮೊದಲಿನ ಹಾಗೆ ಅಲ್ಲ.
ಬೆಸುಗೆ, ಕಾರ್ಮೋಡ, ಜಳ ಬಿಸಿಲು
ಎಲ್ಲವೂ ಬದಲಾಗಿದೆ ಮೊದಲಿನ ಹಾಗೆ ಅಲ್ಲ.
ಕನಸು ಕಾಣುವ ಪರಿ,ಅವಳು ಚಿರುವ ಶಬ್ದ
ಬದಲಾಗಿದೆ .... !

ಮತ್ತೆ..... ಬದಲಾದೆತು
ನಾ ಅರಿಯೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ವಿಜಯಭಾಸ್ಕರ  ಗಟ್ಟಿ ಮನಸು ಮಾಡಿದೆ. ನೀ ಕಿರುಚ್ಚಿದ್ದು ಕೇಳಲಿಲ್ಲ ಯಾಕೆಂದರೆ ನಾನು ಗಟ್ಟಿ ಮನಸು ಮಾಡಿದ್ದೆನೆ. ದುಂಬಲು ಪ್ರೀತಿ ಇದ್ದರು ...